ಸೋಮವಾರದಂದು ಯೋಗ ತರಬೇತಿ ಕಾರ್ಯಾಗಾರ
ನಡೆಯಿತು ಶ್ರೀ ನಾರಾಯಣ ಯೋಗ ಗುರುಗಳು ಮುಳ್ಳೇರಿಯ
ಇವರು ತರಗತಿಯನ್ನು ನಡೆಸಿದರು. ಯೋಗದ ಮಹತ್ವವನ್ನು ಸರಳ ಯೋಗ
ರೀತಿಗಳನ್ನು ಮಕ್ಕಳಿಗೆ ಮನದಟ್ಟಾಗುವಂತೆ ತಿಳಿಸಿಕೊಟ್ಟರು.
ಶಾಲಾ ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಪದ್ಮನಯನ ಯನ್ ಕೆ ಸ್ವಾಗತಿಸಿದರು.
ಶ್ರೀಮತಿ ಜ್ಯೋತಿ ಲಕ್ಷ್ಮಿ ಕೆ ವಂದಿಸಿದರು.
ಶಾಲಾ ಬುಲ್ ಬುಲ್ ವಿಭಾಗದ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಿತು
No comments:
Post a Comment