NEWS.....
Wednesday 16 August 2017
Friday 11 August 2017
ಸ್ವಾತಂತ್ರ್ಯ ದಿನ (ಕನ್ನಡ ಭಾಷಣ )
ವೇದಿಕೆಯಲ್ಲಿರುವ ಎಲ್ಲ ಗಣ್ಯ ವ್ಯಕ್ತಿಗಳೇ ,
ಪ್ರೀತಿಯ ಅಧ್ಯಾಪಕ ವೃಂದದವರೇ , ರಕ್ಷಕರೇ
ಹಾಗೂ ಸಹಪಾಠಿಗಳೇ ,ಸ್ವಾತಂತ್ರ್ಯ ದಿನಾಚರಣೆಯ
ಈ ಸಂದರ್ಭದಲ್ಲಿ ಒಂದೆರಡು ಮಾತುಗಳನ್ನಾಡಲು
ಬಯಸುತ್ತೇನೆ .
1947ರಲ್ಲಿ ನಮ್ಮ ಭಾರತ ಸ್ವತಂತ್ರವಾದದ್ದು
ಎಲ್ಲರಿಗೂ ಗೊತ್ತಿರುವ ವಿಚಾರ . ನಮ್ಮ ರಾಷ್ಟ್ರ ಧ್ವಜ
ಮೂರು ಬಣ್ಣಗಳಿಂದ ಕಂಗೊಳಿಸಿ ಹಾರಾಡುತ್ತಿರುವ
ಈ ದಿವಸ ಎಲ್ಲರಿಗೂ ಹೆಮ್ಮೆ ಎನಿಸುತ್ತದೆ.
ಈ ಧ್ವಜದ ಹಿಂದೆ ನೂರಾರು ವರ್ಷಗಳ ತ್ಯಾಗದ
ಕತೆಯಿದೆ. ಬಲಿದಾನದ ಇತಿಹಾಸವಿದೆ . ಹೋರಾಟದ
ನೆನಪುಗಳು ಇವೆ . ನಮ್ಮ ಹಿರಿಯರ ಒಗ್ಗಟ್ಟು
ಆ ಕಾಲಕ್ಕೆ ಗೆದ್ದಿತ್ತು . ಹಾಗಾಗಿ ಎಲ್ಲ ನೋವನ್ನು
ಮರೆತು ಸಂತೋಷವನ್ನು ಪಡೆದ ದಿನವನ್ನು
ಪ್ರತಿ ವರ್ಷ ಎಲ್ಲರೂ ಸೇರಿ ಆಚರಿಸುತ್ತೇವೆ .
ನಮಗೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳು ಕಳೆದಿವೆ.
ಆದರೆ ದೇಶ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಲಿಲ್ಲ .
ಮನಸ್ಸು ಮಾಡಿದ್ದರೆ ಮೊದಲ ಸ್ಥಾನದಲ್ಲಿ ಇರಬಹುದಿತ್ತು .
ನಮ್ಮಲ್ಲಿ ಸಾಕಷ್ಟು ಸಂಪತ್ತು ಇದೆ. ಆದರೆ ಅದನ್ನು ಸರಿಯಾಗಿ
ಬಳಸಿಕೊಳ್ಳಲಿಲ್ಲ . ಇನ್ನಾದರೂ "ನಮ್ಮ ದೇಶ "ಎನ್ನುವ
ಅಭಿಮಾನದಿಂದ ದುಡಿಯಬೇಕು.
ಒಂದು ಕಾಲಕ್ಕೆ ನಮ್ಮ ದೇಶ ಜಗತ್ತಿಗೇ
ಮಾರ್ಗದರ್ಶನ ಮಾಡುತಿತ್ತು. ನಮ್ಮಲ್ಲಿ ಅನೇಕ
ಪುಣ್ಯ ಪುರುಷರು , ವೀರ ಮಹಿಳೆಯರು ಆಗಿಹೋಗಿದ್ದಾರೆ.
ಅವರ ಆದರ್ಶಗಳನ್ನು ನಾವು ಪಾಲಿಸಬೇಕು .
ಈ ಸಂದರ್ಭದಲ್ಲಿ ಕಳೆದ ಕಷ್ಟಗಳನ್ನು ಮತ್ತೊಮ್ಮೆ ನೆನಪಿಸಬೇಕು.
ಆಗ ಸ್ವಾತಂತ್ರ್ಯದ ಬೆಲೆ ಗೊತ್ತಾಗುತ್ತದೆ . ಮುಂದೆ ದೇಶಕ್ಕಾಗಿ
ನಮ್ಮ ಕೈಲಾಗುವ ಸೇವೆ ಮಾಡುತ್ತಾ ಭಾರತ ಮಾತೆಯ
ಋಣವನ್ನು ತೀರಿಸೋಣ ಎಂದು ಹೇಳುತ್ತ ನನ್ನ
ಮಾತುಗಳನ್ನು ನಿಲ್ಲಿಸುತ್ತೇನೆ
ಜೈ ಹಿಂದ್
ವೇದಿಕೆಯಲ್ಲಿರುವ ಎಲ್ಲ ಗಣ್ಯ ವ್ಯಕ್ತಿಗಳೇ ,
ಪ್ರೀತಿಯ ಅಧ್ಯಾಪಕ ವೃಂದದವರೇ , ರಕ್ಷಕರೇ
ಹಾಗೂ ಸಹಪಾಠಿಗಳೇ ,ಸ್ವಾತಂತ್ರ್ಯ ದಿನಾಚರಣೆಯ
ಈ ಸಂದರ್ಭದಲ್ಲಿ ಒಂದೆರಡು ಮಾತುಗಳನ್ನಾಡಲು
ಬಯಸುತ್ತೇನೆ .
1947ರಲ್ಲಿ ನಮ್ಮ ಭಾರತ ಸ್ವತಂತ್ರವಾದದ್ದು
ಎಲ್ಲರಿಗೂ ಗೊತ್ತಿರುವ ವಿಚಾರ . ನಮ್ಮ ರಾಷ್ಟ್ರ ಧ್ವಜ
ಮೂರು ಬಣ್ಣಗಳಿಂದ ಕಂಗೊಳಿಸಿ ಹಾರಾಡುತ್ತಿರುವ
ಈ ದಿವಸ ಎಲ್ಲರಿಗೂ ಹೆಮ್ಮೆ ಎನಿಸುತ್ತದೆ.
ಈ ಧ್ವಜದ ಹಿಂದೆ ನೂರಾರು ವರ್ಷಗಳ ತ್ಯಾಗದ
ಕತೆಯಿದೆ. ಬಲಿದಾನದ ಇತಿಹಾಸವಿದೆ . ಹೋರಾಟದ
ನೆನಪುಗಳು ಇವೆ . ನಮ್ಮ ಹಿರಿಯರ ಒಗ್ಗಟ್ಟು
ಆ ಕಾಲಕ್ಕೆ ಗೆದ್ದಿತ್ತು . ಹಾಗಾಗಿ ಎಲ್ಲ ನೋವನ್ನು
ಮರೆತು ಸಂತೋಷವನ್ನು ಪಡೆದ ದಿನವನ್ನು
ಪ್ರತಿ ವರ್ಷ ಎಲ್ಲರೂ ಸೇರಿ ಆಚರಿಸುತ್ತೇವೆ .
ನಮಗೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳು ಕಳೆದಿವೆ.
ಆದರೆ ದೇಶ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಲಿಲ್ಲ .
ಮನಸ್ಸು ಮಾಡಿದ್ದರೆ ಮೊದಲ ಸ್ಥಾನದಲ್ಲಿ ಇರಬಹುದಿತ್ತು .
ನಮ್ಮಲ್ಲಿ ಸಾಕಷ್ಟು ಸಂಪತ್ತು ಇದೆ. ಆದರೆ ಅದನ್ನು ಸರಿಯಾಗಿ
ಬಳಸಿಕೊಳ್ಳಲಿಲ್ಲ . ಇನ್ನಾದರೂ "ನಮ್ಮ ದೇಶ "ಎನ್ನುವ
ಅಭಿಮಾನದಿಂದ ದುಡಿಯಬೇಕು.
ಒಂದು ಕಾಲಕ್ಕೆ ನಮ್ಮ ದೇಶ ಜಗತ್ತಿಗೇ
ಮಾರ್ಗದರ್ಶನ ಮಾಡುತಿತ್ತು. ನಮ್ಮಲ್ಲಿ ಅನೇಕ
ಪುಣ್ಯ ಪುರುಷರು , ವೀರ ಮಹಿಳೆಯರು ಆಗಿಹೋಗಿದ್ದಾರೆ.
ಅವರ ಆದರ್ಶಗಳನ್ನು ನಾವು ಪಾಲಿಸಬೇಕು .
ಈ ಸಂದರ್ಭದಲ್ಲಿ ಕಳೆದ ಕಷ್ಟಗಳನ್ನು ಮತ್ತೊಮ್ಮೆ ನೆನಪಿಸಬೇಕು.
ಆಗ ಸ್ವಾತಂತ್ರ್ಯದ ಬೆಲೆ ಗೊತ್ತಾಗುತ್ತದೆ . ಮುಂದೆ ದೇಶಕ್ಕಾಗಿ
ನಮ್ಮ ಕೈಲಾಗುವ ಸೇವೆ ಮಾಡುತ್ತಾ ಭಾರತ ಮಾತೆಯ
ಋಣವನ್ನು ತೀರಿಸೋಣ ಎಂದು ಹೇಳುತ್ತ ನನ್ನ
ಮಾತುಗಳನ್ನು ನಿಲ್ಲಿಸುತ್ತೇನೆ
ಜೈ ಹಿಂದ್
Thursday 10 August 2017
Wednesday 9 August 2017
Subscribe to:
Posts (Atom)