ಹಸಿರು ಕೇರಳ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದ ಶ್ರೀನಿವಾಸ್ ಸರ್ |
ಮಕ್ಕಳಿಂದ ಪ್ರಾರ್ಥನೆ |
ಹಿರಿಯ ಶಿಕ್ಷಕಿಯವರಿಂದ ಒಂದೆರಡು ಮಾತು |
ಹಸಿರು ಕೇರಳ ಕಾರ್ಯಕ್ರಮ ಉದ್ಘಾಟಿಸಿದ ಸ್ಥಳೀಯ ವಾರ್ಡ್ ಸದಸ್ಯರಾದ ಗೋಪಾಲಕೃಷ್ಣ ಪಜ್ವಾ |
ವಿಜಯಲಕ್ಷ್ಮಿ ಟೀಚರ್ ಹಸಿರು ಕೇರಳ ಪ್ರತಿಜ್ಞೆ ಬೋಧಿಸಿದರು |
ಶಾಲೆಯಲ್ಲಿ ಸಂಗಹವಾದ ಪ್ಲಾಸ್ಟಿಕ್ ಬಾಟ್ಲಿ ಪಂಚಾಯತ್ ಗೆ ಹಸ್ತಾಂತರ |
ಮಕ್ಕಳಿಂದ ದೇಶಭಕ್ತಿ ಗೀತೆ |
ಸ್ವಚ್ಛತೆಯ ಕುರಿತು ಪ್ರಬಂಧ ಮಂಡಿಸಿದ ಮೊಹಮ್ಮದ್ ನಿಯಾಜ್ |
ಪಿ ಟಿ ಎ ಅಧ್ಯಕ್ಷರಿಂದ ಹಿತವಚನ |
ಧನ್ಯವಾದ ಸಮರ್ಪಣೆ |
No comments:
Post a Comment