Friday 9 December 2016

ಹಸಿರು ಕೇರಳ ಕಾರ್ಯಕ್ರಮದ ವಾರ್ಡು ಮಟ್ಟದ ಉದ್ಘಾಟನಾ ಸಮಾರಂಭ

ಹಸಿರು ಕೇರಳ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದ ಶ್ರೀನಿವಾಸ್ ಸರ್ 

ಮಕ್ಕಳಿಂದ ಪ್ರಾರ್ಥನೆ 

ಹಿರಿಯ ಶಿಕ್ಷಕಿಯವರಿಂದ  ಒಂದೆರಡು ಮಾತು 

ಹಸಿರು ಕೇರಳ ಕಾರ್ಯಕ್ರಮ ಉದ್ಘಾಟಿಸಿದ ಸ್ಥಳೀಯ ವಾರ್ಡ್ ಸದಸ್ಯರಾದ  ಗೋಪಾಲಕೃಷ್ಣ ಪಜ್ವಾ 

ವಿಜಯಲಕ್ಷ್ಮಿ ಟೀಚರ್ ಹಸಿರು ಕೇರಳ ಪ್ರತಿಜ್ಞೆ ಬೋಧಿಸಿದರು 

ಶಾಲೆಯಲ್ಲಿ ಸಂಗಹವಾದ ಪ್ಲಾಸ್ಟಿಕ್ ಬಾಟ್ಲಿ ಪಂಚಾಯತ್ ಗೆ ಹಸ್ತಾಂತರ 


ಮಕ್ಕಳಿಂದ ದೇಶಭಕ್ತಿ ಗೀತೆ 

ಸ್ವಚ್ಛತೆಯ ಕುರಿತು ಪ್ರಬಂಧ ಮಂಡಿಸಿದ ಮೊಹಮ್ಮದ್ ನಿಯಾಜ್ 

ಪಿ ಟಿ  ಎ  ಅಧ್ಯಕ್ಷರಿಂದ ಹಿತವಚನ 

ಧನ್ಯವಾದ ಸಮರ್ಪಣೆ 

No comments:

Post a Comment